Saturday, 31 October 2020

ಕನ್ನಡ

ಜನಪದ, ಚಂಪೂ, ರಗಳೆ, ತ್ರಿಪದಿ, ವಚನ, ಕೀರ್ತನೆ, ನವ್ಯ, ಪ್ರಗತಿಶೀಲ, ನವೋದಯ, ದಲಿತ, ಬಂಡಾಯ ಮುಂತಾದ ಸಾಹಿತ್ಯದಿಂದ 📚

ಯಕ್ಷಗಾನ, ಕೋಲಾಟ, ಹಗಲುವೇಷ, ಡೊಳ್ಳುಕುಣಿತ, ಕಂಸಾಳೆ,
ಮುಂತಾದ ನ್ರತ್ಯ ಪ್ರಕಾರದಿಂದ 💃🏻🏃🏽

ಸೋಬಾನೆ ಹಾಡು, ಗೀಗಿಪದ, ಪಾಡ್ದಾನ, ಓಬೇಲೆ ಹಾಡು, ಭಾವಗೀತೆ ಮುಂತಾದ ಪದ್ಯ ಪ್ರಕಾದಿಂದ 🎤🎼

ಪಂಪ, ರನ್ನ, ಪೊನ್ನ, ಜನ್ನ, ಕುವೆಂಪು, ದ ರಾ ಬೇಂದ್ರೆ ಮೊದಲಾದ ಮಹಾಕವಿಗಳಿಂದ ✍🏼

ಮಲೆಗಳಲ್ಲಿ ಮದುಮಗಳು, ಕಾನೂರ ಹೆಗ್ಗಡತಿ, ದಾಟು, ಮೂಕಜ್ಜಿಯ ಕನಸುಗಳು, ಗ್ರಹಭಂಗ, ಸಂಸ್ಕಾರ ಮುಂತಾದ ಅದ್ಭುತ ಕಾದಂಬರಿಗಳಿಂದ 📚

ಚಾಳುಕ್ಯ, ಕದಂಬ, ಗಂಗ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮೊದಲಾದ ರಾಜಮನೆತನಗಳಿಂದ⚔🛡

ಬಸವಣ್ಣ, ದಾಸರು, ಷರೀಫರು, ಅಕ್ಕ ಮಹಾದೇವಿ ಮತ್ತು ಇತರೆ ವಚನಕಾರ್ತಿಯರು ಮೊದಲಾದ ಚಿಂತಕರಿಂದ 👳🏽👩🏾

ಕರಾವಳಿ, ಮಲೆನಾಡು, ಬಯಲುಸೀಮೆ, ಬೆಟ್ಟ, ಗುಡ್ಡ, ಬಂಡೆ, ಝರಿ ತೊರೆ ಸಮುದ್ರಗಳಿಂದ 🏔🏖

ಹಲ್ಮಡಿ, ಆತಕೂರು, ದೇಕಬ್ಬೆ ಮುಂತಾದ ಶಾಸನಗಳಿಂದ ⚠

ಹಲವು ಜನಾಂಗ, ಜಾತಿ, ಮತ, ಪಂಥ, ಧರ್ಮಗಳಿಂದ 👦🏻👲🏼🎅🏻
ಮಂದಿರ, ಮಸೀದಿ, ಇಗರ್ಜಿ, ಸ್ತೂಪ, ವಿಹಾರ, ಜಿನಾಲಯಗಳಿಂದ 🕋🕍⛪🕌

ಖಾದ್ಯ ವೈವಿಧ್ಯಗಳಿಂದ 🍲🍵☕

 
"ಕನ್ನಡ" ಎಂಬ ಶಬ್ಧಮಣಿ ಮೂಲಕ ಒಟ್ಟಾಗಿರುವ ಸಂಪದ್ಭರಿತ ಕರ್ನಾಟಕದ "ಕನ್ನಡ ರಾಜ್ಯೋತ್ಸವ" ಶುಭಾಶಯಗಳು

"ಯೋಗೀಶ್ ಮಲ್ಲಿಗೆಮಾಡು"🙏🏽🙏🏽

No comments:

Post a Comment

Note: only a member of this blog may post a comment.